- Pahalgam Attack: ಭಾರತವು ‘ಆಪರೇಷನ್ ಮಹಾದೇವ್’ ಅಡಿಯಲ್ಲಿ ಭಯೋತ್ಪಾದಕರನ್ನು ಬೆನ್ನಟ್ಟಿದ್ದು, ತಾಹಿರ್ ಹಬೀಬ್ ಸೇರಿದಂತೆ ಹಲವು ಉಗ್ರರನ್ನು ಖತರ್ನಾಕ್ ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದೆ. ತಾಹಿರ್ ಹಬೀಬ್ನ ಅಂತ್ಯಕ್ರಿಯೆ ಪಾಕ್ ಆಕ್ರಮಿತ ಕಾಶ್ಮೀರ (POK) ನಲ್ಲಿ ನಡೆಯಿತು. ಅಲ್ಲಿ ಸ್ಥಳೀಯರು ಲಷ್ಕರ್ ಎ ತೊಯ್ಬಾ (LeT) ಕಮಾಂಡರ್ರ ಆಗಮನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
- Viral News: ರಸ್ತೆಯಲ್ಲಿ ಕಾರು ವೇಗವಾಗಿ ಚಲಿಸುತ್ತಿತ್ತು. ರೇಡಿಯೋದಲ್ಲಿ ಮೃದುವಾದ ಹಾಡು ಕೇಳುತ್ತಿತ್ತು. ಜೊತೆಗೆ ಮಗಳು ಹಿಂದಿನ ಸೀಟಿನಲ್ಲಿ ಶಾಂತವಾಗಿ ನಿದ್ರಿಸುತ್ತಿದ್ದಳು. ಹಾಗಾಗಿ, ಗಂಡನು ನಿರಾಳ ಮನಸ್ಸಿನಿಂದ ಯೋಚಿಸುತ್ತಿದ್ದ – "ವಾವ್, ಎಷ್ಟು ಸುಂದರವಾದ ಕುಟುಂಬ ಪ್ರವಾಸ!" ಆದರೆ ಕೊನೆಯಕ್ಷಣದಲ್ಲಿ ಅವನ ಮನಸ್ಸು ಬೆಚ್ಚಿಬಿದಿದ್ದ… ಏಕೆಂದರೆ ತಾನು ತನ್ನ ಹೆಂಡತಿ ಕಾರಿನಲ್ಲಿ ಇಲ್ಲ ಎಂಬುದು ಅವನಿಗೆ ಆಗ ನೆನಪಾಯಿತು.
- NS-34: ಈ ವರ್ಷ ಬಾಹ್ಯಾಕಾಶದಲ್ಲಿ ಭಾರತೀಯರು ಸಾಧನೆಗಳ ಮೇಲೆ ಸಾಧನೆ ಮಾಡುತ್ತಿದ್ದಾರೆ; ಇತ್ತೀಚೆಗೆ, ಹೆಮ್ಮೆಯ ಭಾರತೀಯ ಹಾಗೂ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಕಾರ್ಯಾಚರಣೆ ನಡೆಸಿ ಭೂಮಿಗೆ ಮರಳಿದರು. ಇದರ ಬೆನ್ನಲ್ಲೇ, ಮತ್ತೊಬ್ಬ ಭಾರತೀಯ ಅರವಿಂದರ್ ಸಿಂಗ್ ಬಹಾಲ್ ಅವರು ಸಹ ಇಂದು, ಬಾಹ್ಯಾಕಾಶ ಯಾನ ನಡೆಸಿದ್ದಾರೆ.
- Pakistan: ಪಾಕಿಸ್ತಾನವು 2024 ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಬಾಂಬ್ ದಾಳಿ ಘಟನೆಗಳ ತನ್ನದೇ ದಾಖಲೆಯನ್ನ ಮೀರಿಸಿದ್ದು, IED (ಸುಧಾರಿತ ಸ್ಫೋಟಕ ಸಾಧನ) ಮತ್ತು ಸ್ಫೋಟಕ ಶಸ್ತ್ರಾಸ್ತ್ರ ದಾಳಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಾಷ್ಟ್ರವಾಗಿದೆ.
- Trump Tariff: ಕೆಲ ದಿನಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರೋಧಿ ನೀತಿಗಳಿಂದಲೇ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಅದು, ಭಾರತ – ಪಾಕಿಸ್ತಾನ ಸಂಘರ್ಷವೇ ಇರಬಹುದು ಅಥವಾ ರಷ್ಯಾ ಜೊತೆಗಿನ ಭಾರತದ ಸ್ನೇಹವಿರಬಹುದು. ಇಲ್ಲ, ಭಾರತದ ವಸ್ತುಗಳ ಮೇಲಿನ ತೆರಿಗೆ ಏರಿಕೆಯೇ ಇರಬಹುದು; ಹೌದು, ಟ್ರಂಪೊನೊಮಿಕ್ಸ್ ಎಂಬ ಈ ಹೊಸ ಅಲೆಯಿಂದ ಭಾರತವನ್ನು ಪಾರು ಮಾಡಲು ಪ್ರಧಾನಿ ಮೋದಿ ಸರ್ಕಾರವು, ತನ್ನದೇ ಆದ ಹೊಸ ದಾರಿಯನ್ನ ಕಂಡುಹಿಡಿದಿದೆ. ಅದುವೇ, ಲಾಲ್-ಬಾಲ್-ಪಾಲ್ ಸೂತ್ರ; ಅದರ ಕುರಿತು ಸಂಪೂರ್ಣ […]
- ಸೇನಾ ಅಧಿಕಾರಿಯೊಬ್ಬರು ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಸಣ್ಣ ಲಗೇಜ್ ವಿಷಯಕ್ಕೆ ಶುರುವಾದ ಜಗಳ ಕೊನೆಗೆ ವಿಕೋಪಕ್ಕೆ ತಿರುಗಿ ನಾಲ್ವರು ಸಿಬ್ಬಂದಿ ಮೇಲೆ ಸೇನಾ ಅಧಿಕಾರಿ ಹಲ್ಲೆ ನಡೆಸಿದ್ದಾರೆ.
- ಜಮ್ಮು ಕಾಶ್ಮೀರದ ಆನಂತ್ ನಾಗ್ ಜಿಲ್ಲೆಯಲ್ಲಿ ಉತ್ಖನನದ ವೇಳೆ 2000 ವರ್ಷ ಹಳೆಯ ಹಿಂದೂ ದೇವರ ವಿಗ್ರಹಗಳು ಮತ್ತು ಶಿವಲಿಂಗ ಪತ್ತೆಯಾಗಿದೆ. ವಿಗ್ರಹಗಳನ್ನು ಸಂರಕ್ಷಣೆ ಮಾಡಲಾಗಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಶ್ರೀನಗರಕ್ಕೆ ಕಳುಹಿಸಲಾಗುತ್ತದೆ.
- ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ. ಬೊಲೆರೊ ಕಾರು ಕಾಲುವೆಗೆ ಬಿದ್ದು ಕನಿಷ್ಠ 11 ಮಂದಿ ಸಾವನಪ್ಪಿದ್ದಾರೆ. ಇನ್ನೂ ನಾಲ್ವರು ಗಂಭೀರವಾಗ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸ್ ತಂಡ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಚರಣೆ ನಡೆಸಿದೆ.
- ಭಾರತೀಯ ಮೂಲದ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಸುಖಿ ಚಾಹಲ್ ಅಮೆರಿಕದಲ್ಲಿ ನಿಗೂಢವಾಗಿ ಸಾವನಪ್ಪಿದ್ದಾರೆ. ಅವರನ್ನು ಅಮೆರಿಕದಲ್ಲಿ ಖಲಿಸ್ತಾನ್ ವಿರೋಧಿ ಕಾರ್ಯಕರ್ತ ಎಂದು ಪರಿಗಣಿಸಲಾಗಿತ್ತು. ಇದೀಗ ಅವರು ನಿಗೂಢವಾಗಿ ಸಾವನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
- ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಆಪರೇಷನ್ ಅಖಾಲ್ 3 ನೇ ದಿನಕ್ಕೆ ಕಾಲಿಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಇಂಧನ ಆಮದುಗಳನ್ನು 51% ಹೆಚ್ಚಿಸಿದ್ದಾರೆ. 2025-26ರ ಮೊದಲ ತ್ರೈಮಾಸಿಕದಲ್ಲಿ ಕಚ್ಚಾ ತೈಲ ಆಮದು ಶೇ.114% ಹೆಚ್ಚಾಗಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ 500 ಬಿಲಿಯನ್ ಡಾಲರ್ ಗುರಿ.
- ಮಧ್ಯರಾತ್ರಿ ಪಾಕಿಸ್ತಾನದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಭಾರತದ ಶತ್ರು ದೇಶ ಮಧ್ಯರಾತ್ರಿ ಏಕಾಏಕಿ ನಡುಗಿದ್ದು, ಜನರು ಭಯಬೀತರಾಗಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
- ಅಂಕಿತಾ ಟೋಪಲ್, ಉತ್ತರಾಖಂಡದ ಚಮೋಲಿಯವರು, ಎರಡು ಕೈಗಳಿಲ್ಲದಿದ್ದರೂ ಪಾದಗಳಿಂದ ಬರೆಯುವ ಛಲದಿಂದ JRF ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ್ಯಾಂಕ್ ಪಡೆದಿದ್ದಾರೆ.
- Nobel Award: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದು, ಯುದ್ಧಗಳು ಮತ್ತು ಸಂಘರ್ಷಗಳನ್ನು ನಿಲ್ಲಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೇ ಎಂಬ ಪ್ರಶ್ನೆಯನ್ನು ಶ್ವೇತಭವನಕ್ಕೇ ಕೇಳಬೇಕು ಎಂದು ಭಾರತ ಹೇಳಿದೆ.
- Rahul Gandhi: ದಿವಂಗತ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಕುರಿತು ಅನಗತ್ಯ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತ್ತೆ ವಿವಾದ ಮುನ್ನಲೆಗೆ ಬಂದಿದ್ದಾರೆ. ಇದಕ್ಕೆ ಬಿಜೆಪಿಯು ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ. ಮತ್ತೊಂದೆಡೆ, ಸಿರ್ಸಾ ಇದೇ ವಿಚಾರವಾಗಿ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ, ರಾಹುಲ್ ಗಾಂಧಿಗೆ ಏನಾದರೂ ಹೇಳುವ ಮೊದಲು […]
- Rajya Sabha: ಚಳಿಗಾಲದ ಅಧಿವೇಶನ ಪ್ರಾರಂಭವಾದ ಮೊದಲ ದಿನವೇ ಜಗದೀಪ್ ಧಂಖರ್ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಆಡಳಿತರೂಢ ಬಿಜೆಪಿಗೆ ಗರ ಬಡಿದಂತೆ ಆಗಿತ್ತು. ಹಾಗಾಗಿ, ಸರ್ಕಾರವು ಮುಂದಿನ ಉಪರಾಷ್ಟ್ರಪತಿ ಚುನಾವಣೆಯ ಕಾರ್ಯತಂತ್ರದ ಕಡೆ ಗಮನ ವಹಿಸಿತ್ತು. ಇದರ ನಡುವೆ, ಬಿಜೆಪಿಗೆ ಸಂಸತ್ತಿನ ರಾಜ್ಯಸಭೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಆದರಂತೆ, ರಾಜ್ಯಸಭೆಯಲ್ಲಿ ಬಿಜೆಪಿ ಶತಕ ಸಾಧಿಸಿದೆ.
- PM Modi: ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಹಾಗಾಗಿ, ಜಾಗತಿಕ ಅಸ್ಥಿರತೆಯ ವಾತಾವರಣದಲ್ಲಿ, ನಾವು, ನಮ್ಮ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮತ್ತು ಭಾರತವನ್ನು ಸತ್ತ ಆರ್ಥಿಕತೆ ಎಂದು ಹೇಳಿಕೆ ನೀಡರುವ ಕುರೊತು ಉಂಟಾಗಿರುವ ವಿವಾದ ನಡುವೆ ಪ್ರಧಾನಿ ಮೋದಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
- Malegaon Blast Case: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರ ಹೆಸರುಗಳನ್ನು ಹೇಳುವಂತೆ ತನಿಖಾಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು ಎಂದು ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
- ಈ ಹುದ್ದೆಗೆ ಮೊದಲು, ಅವರು ಮಧ್ಯಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಆಯ್ಕೆ/ನೇಮಕಾತಿ) ಸೇವೆ ಸಲ್ಲಿಸಿದರು, ದಕ್ಷ ಅಧಿಕಾರಿಯಾಗಿದ್ದ ಸೋನಾಲಿ ಮಿಶ್ರಾ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.
- ಸುಪ್ರೀಂ ಕೋರ್ಟ್ನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಸರ್ಕಾರಿ ಜಾಹೀರಾತುಗಳಲ್ಲಿ ಹಾಲಿ ಮುಖ್ಯಮಂತ್ರಿಯ ಫೋಟೋವನ್ನು ಮಾತ್ರ ಬಳಸಬಹುದೆಂದು ಹೈಕೋರ್ಟ್ ತೀರ್ಪು ನೀಡಿದೆ. ‘ಜಾಹೀರಾತುಗಳಲ್ಲಿ ಪಕ್ಷದ ನೀತಿ ನಾಯಕರು ಅಥವಾ ಮಾಜಿ ಮುಖ್ಯಮಂತ್ರಿಗಳ ಛಾಯಾಚಿತ್ರಗಳು ಸುಪ್ರೀಂ ಕೋರ್ಟ್ನ ಆದೇಶವನ್ನು ಉಲ್ಲಂಘಿಸುತ್ತವೆ’ ಎಂದು ಪೀಠ ಹೇಳಿದೆ.